tag:blogger.com,1999:blog-6936223.post108879615585670259..comments2023-09-10T01:11:02.710-07:00Comments on Random ramblings: FrontPage magazine.com :: How the West Grew Rich by Dinesh D'SouzanIlagrIvahttp://www.blogger.com/profile/04778523144960984421noreply@blogger.comBlogger2125tag:blogger.com,1999:blog-6936223.post-1100598043987355822004-11-16T01:40:00.000-08:002004-11-16T01:40:00.000-08:00ಕಾರ್ತಿಕ್,
ನಿಮ್ಮ ಮಾತನ್ನು ಕೇಳಿ ಸಂತೋಷವಾಯಿತು. ನನ್...ಕಾರ್ತಿಕ್,<br /> ನಿಮ್ಮ ಮಾತನ್ನು ಕೇಳಿ ಸಂತೋಷವಾಯಿತು. ನನ್ನ ಹಾಗೆ ಯೋಚಿಸುವವರು ಇನ್ನೊಬ್ಬರಿದ್ದಾರಲ್ಲಾ ಎಂದು. ಇಂದಿಗೂ ಪಾಶ್ಚಾತ್ಯ ಪ್ರಪಂಚದ ಕಾಣದ ದಾಸ್ಯದಲ್ಲಿ ನಾವಿನ್ನೂ ಇದ್ದೇವೆ. ಇದನ್ನು ಬೇಗನೆ ತಿಳಿದು ಎಚ್ಚೆತ್ತುಕೊಂಡರೆ ಒಳಿತು. <br /><br />ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ಯೋಚಿಸಿದರೆ ಇದೇ ನಿರ್ಧಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ. ಆದರೆ ದಾಸ್ಯದ ಶೃಂಖಲೆಯನ್ನು ಚಿನ್ನದ ಸರವೆಂದು ತಿಳಿದು ಹೆಚ್ಚು ಹೆಚ್ಚಿನ ದಾಸ್ಯವನ್ನು ಮೈ ಮೇಲೆ ಹಾಕಿಕೊಂಡ ದಿನೇಶನಂಥ ಅವಿವೇಕಿಗಳಿರುವವರೆಗೆ ಇದು ಕಷ್ಟಸಾಧ್ಯ.<br /><br />-ನೀಲಗ್ರೀವnIlagrIvahttps://www.blogger.com/profile/04778523144960984421noreply@blogger.comtag:blogger.com,1999:blog-6936223.post-1093960124268509782004-08-31T06:48:00.000-07:002004-08-31T06:48:00.000-07:00ನೀಲಗ್ರೀವ,
ನಿಮ್ಮ ಲೇಖನ ಬಹಳ ಅರ್ಥಭರಿತ ಹಾಗೂ, ಸತ್ಯವಾಗಿದ...ನೀಲಗ್ರೀವ,<br /><br />ನಿಮ್ಮ ಲೇಖನ ಬಹಳ ಅರ್ಥಭರಿತ ಹಾಗೂ, ಸತ್ಯವಾಗಿದೆ. ನಮ್ಮ ದೇಶದ ಮೇಲೆ ಎಷ್ಟು ಆಕ್ರಮಣವಾಗಿದೆಯೆಂದರೆ ಆ ದಾಸ್ಯ ಇನ್ನೂ ಪೂರ ಹೋಗಿಲ್ಲ. ಈ ದಿನೇಶ ಒಬ್ಬ ಉದಾಹರಣೆ ಅಷ್ಟೆ.<br />ಇನ್ನೂ ಅನೇಕ ಮಂದಿ ಪಾಶ್ಚಾತ್ಯ ಅಂದರೆ ಹಿರಿಮೆ ಭಾರತ ಅಂದರೆ ಕಿರಿಮೆ ಅನ್ತ್ಲೇ ತಿಳಿದಿದ್ದಾರೆಂಬುದು ಬಹಳ ನೋವುಂಟುಮಾಡುವ ವಿಷಯ. ಆದ್ರೆ ನಮ್ಮಂಥ ಯುವಕರು ಈಗ ಸತ್ಯಾಂಶ ಬಯಲುಗೊಳಿಸಿ ದಾಸ್ಯವನ್ನು ತೊಡೆದುಹಾಕಬೇಕಾಗಿದೆ. <br /><br />ಹಾಗೆ ಮಾಡಲು ಕಟಿಬದ್ಧರಾಗಿ ನಿಲ್ಲೋಣKarthik CShttps://www.blogger.com/profile/09717295839734576250noreply@blogger.com