tag:blogger.com,1999:blog-6936223.post291557542245246488..comments2023-09-10T01:11:02.710-07:00Comments on Random ramblings: ಕಾಮನ ಹುಣ್ಣಿಮೆಯೋ ಕೃಷ್ಣನ ರಂಗಿನಾಟವೋnIlagrIvahttp://www.blogger.com/profile/04778523144960984421noreply@blogger.comBlogger6125tag:blogger.com,1999:blog-6936223.post-7896393475719097642009-09-10T06:13:37.803-07:002009-09-10T06:13:37.803-07:00ತುಂಬಾ ಮಾಹಿತಿಯನ್ನೊಳಗೊಂಡ, ಅಂದದ ಶೈಲಿಯ ನಿಮ್ಮ ಬರಹ ಓದಲು ...ತುಂಬಾ ಮಾಹಿತಿಯನ್ನೊಳಗೊಂಡ, ಅಂದದ ಶೈಲಿಯ ನಿಮ್ಮ ಬರಹ ಓದಲು ಚೆನ್ನಾಗಿದೆ ಜೊತೆಗೆ ಓದಿದ ನಂತರ ಏನೋ "ಜ್ಞಾನ " ಪಡೆದುಕೊಂಡ ಅನುಭೂತಿ.ದಿವ್ಯಾ ಮಲ್ಯ ಕಾಮತ್https://www.blogger.com/profile/09357710818480496683noreply@blogger.comtag:blogger.com,1999:blog-6936223.post-59831136873116675092009-03-26T05:38:00.000-07:002009-03-26T05:38:00.000-07:00ನೀಲಗ್ರೀವರೆ: ಎಲ್ಲವೂ ಕ್ಷೇಮ ಎನ್ನಲೇಕೋ ಭಯ.ಇದ್ದೇನೆ, ತಕ್ಕ...ನೀಲಗ್ರೀವರೆ: <BR/>ಎಲ್ಲವೂ ಕ್ಷೇಮ ಎನ್ನಲೇಕೋ ಭಯ.<BR/>ಇದ್ದೇನೆ, ತಕ್ಕಮಟ್ಟಿಗೆ. ನಿಮ್ಮ ಕಾಳಜಿಗಾಗಿ ಧನ್ಯವಾದಗಳು.<BR/><BR/>ನಿಮ್ಮೆಲ್ಲರ ಬರಹಗಳು ಕಡಿಮೆಯಾದ ಕಾರಣಕ್ಕೋ ಏನೋ, ಸಂಪದ ತಾಣದಲ್ಲಿನ ಬರಹಗಳನ್ನು ಇತ್ತೀಚೆಗೆ ಓದುತ್ತಿದ್ದೇನೆ. ಅಲ್ಲಿನ ಸುಪ್ರೀತ್, K.S. ಎನ್ನುವವರ (ಇನ್ನೂ ಇಂಜಿನಿಯರಿಂಗ್ ಡಿಗ್ರಿ ಓದುತ್ತಿರುವವರು) ಜ್ಞಾನದ ಹಸಿವು, ತರ್ಕಶಕ್ತಿ ಗಳಿಗೆ ಬೆರಗು ಪಡುತ್ತಿದ್ದೇನೆ. ಸಮಯವಾದಲ್ಲಿ ನೋಡಿ ಧರ್ಮದ ಬಗ್ಗೆ ಅವರ ಆಕ್ರೋಶ: http://sampada.net/blog/uniquesupri/23/03/2009/18272?page=೧<BR/>ನಿಮಗೂ, ನಿಮ್ಮ ಪ್ರೀತಿಪಾತ್ರರೆಲ್ಲರಿಗೂ (ನಾನೂ ಸೇರಿದ್ದೇನೆ?) ಯುಗಾದಿಯ ಶುಭಾಶಯಗಳು.Anonymousnoreply@blogger.comtag:blogger.com,1999:blog-6936223.post-23731390828255131742009-03-16T07:00:00.000-07:002009-03-16T07:00:00.000-07:00ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.ಅನಾಮಿಕ ೧,ನನ್ನ ಆವ...ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.<BR/>ಅನಾಮಿಕ ೧,<BR/>ನನ್ನ ಆವರಣದ ಬಗೆಗಿನ ಚಿಂತನೆಗಳು ನಿಮಗೆ ರುಚಿಸಿದವು ಎಂದು ಕೇಳಲು ಸಂತೋಷ. <BR/>ಅನಾಮಿಕ ೨,<BR/>ಸತ್ಯಕಾಮರದು ಸೂಕ್ಷ್ಮ ದೃಷ್ಟಿ. ಮದನನೂ ಅಂದಿನಿಂದ ಅನಂಗನಾದಾಗ ಅವನ ಶಕ್ತಿ ಇನ್ನಷ್ಟು ಹೆಚ್ಚಿತು, ಅಲ್ಲವೆ?<BR/>ಆ ರಾಮ್,<BR/>ಬಹಳ ದಿನಗಳಿಂದ ನಾನೂ ಬರೆಯಲಿಲ್ಲ, ನೀವೂ ಬರಲಿಲ್ಲ. ಎಲ್ಲ ಕ್ಷೇಮವೇ? <BR/><BR/>ಧರ್ಮ ನನಗೆ ಬಹಳ ಆಲೋಚನೆಗಿಕ್ಕುವ ಒಂದು ಪದ. ಬ್ರಹ್ಮದ ಹಾಗೆಯೇ. ಅದನ್ನು ತಿಳಿದೆವೆಂದು ಹೇಳಿದವರು ಅದನ್ನು ತಿಳಿಯರು. ತಿಳಿಯದೆಂದು ಬಗೆದವರು ತಿಳಿದಿದ್ದಾರು.<BR/><BR/>ಕನ್ನಡದಲ್ಲಿ ಬರೆಯಲು ಸಂತೋಷ; ಆದರೆ ಸಮಯವಿರುತ್ತಿರಲಿಲ್ಲ.nIlagrIvahttps://www.blogger.com/profile/04778523144960984421noreply@blogger.comtag:blogger.com,1999:blog-6936223.post-17758990806033557272009-03-14T08:50:00.000-07:002009-03-14T08:50:00.000-07:00"ಮಾನವನ ಪ್ರತಿಯೊಂದು ಆಸೆಯನ್ನು, ಪ್ರತಿಯೊಂದು ಬೇಡಿಕೆಯನ್ನು..."ಮಾನವನ ಪ್ರತಿಯೊಂದು ಆಸೆಯನ್ನು, ಪ್ರತಿಯೊಂದು ಬೇಡಿಕೆಯನ್ನು ಸನಾತನ ಧರ್ಮ ಅಂಗೀಕರಿಸುತ್ತದೆ. ಆದರೆ ಎಲ್ಲಕ್ಕೂ ಕ್ರಮವನ್ನು ವಿಧಿಸುತ್ತದೆ. ಎಲ್ಲವೂ ಧರ್ಮದ ಚೌಕಟ್ಟಿನಲ್ಲಿ ನಡೆಯತಕ್ಕದ್ದು. ಆದರೆ ಧರ್ಮವೇನು ಅಧರ್ಮವೇನೆಂಬುದರ ಪ್ರಶ್ನೆಯೇ ಮೂಲದ್ದು. ಅದರ ಅರಿವು ಮಂಥನದ ನಂತರ ಆಗುತ್ತದೆ. ನನಗಂತೂ ಧರ್ಮವೇನೆಂಬುದರ ಅರಿವು ಕಷ್ಟಗ್ರಾಹ್ಯ ಎಂದು ಮಾತ್ರ ತಿಳಿದಿದೆ. ಇದು ಇದೇ ಎಂದು ಹೇಳಲು ಬರುವುದಿಲ್ಲ. ಆದರೆ ಅ ನಿಟ್ಟಿನಲ್ಲಿ ಚಿಂತನೆ ಮುಖ್ಯವೆಂದು ಹೇಳುತ್ತಾ ಇಲ್ಲಿ ವಿರಮಿಸುವೆ."<BR/><BR/>-- ಇದರ ಬಗ್ಗೆ ನಿಮ್ಮಿಂದ ಇನ್ನಷ್ಟು ಓದುವ ಆಸೆ. ಎಂದಿನಂತೆ ಒಳ್ಳೆಯ ಬರಹ.Anonymousnoreply@blogger.comtag:blogger.com,1999:blog-6936223.post-32773090702073198952009-03-13T22:41:00.000-07:002009-03-13T22:41:00.000-07:00lEkhana bahaLa chennagide.Shivanu lOkakalyANakkAgi...lEkhana bahaLa chennagide.<BR/><BR/>Shivanu lOkakalyANakkAgi kAmanannu ananganAgi mADida anta SatyaKAmaru heLuttare.Anonymousnoreply@blogger.comtag:blogger.com,1999:blog-6936223.post-48407465325592243022009-03-12T00:00:00.000-07:002009-03-12T00:00:00.000-07:00Nimma lekhana shaili bahala chennagide. Nimma Bhai...Nimma lekhana shaili bahala chennagide. <BR/><BR/>Nimma Bhairappanavara "Aavarana" kurita lekhana odide. aaga taane avarana odi migisidda nanage nimma bahalasthu mataugalige tale tooguva haagayithu.Anonymousnoreply@blogger.com